ತತ್ವಶಾಶ್ತ್ರದ ನೆಲೆಯಲ್ಲಿ ಕಾವ್ಯದ ಪ್ರಯೋಜನವು ಬಾಳಿಗೆ ಒದಗುವದೆಂದರೇನು?ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರವನ್ನು ಹುಡುಕಿಕೊಳ್ಳದೆ ನಾವು ಕಾವ್ಯದ ತಾತ್ವಿಕ ಅಸ್ತಿತ್ವವನ್ನು ಪ್ರವೇಶಿಸುವಡೆ ಸಾಧ್ಯವಿಲ್ಲ.ಈ ಅರ್ಥದಲ್ಲಿ ಕಾವ್ಯ ಹಾಗು ತತ್ವಗಳ ಒಂದು
ಸಮಾನೋದ್ದೆಶಿತ ಕ್ರಿಯಾ ಸರಣಿಯನ್ನು ಮೊದಲು ಹುಡುಕಿಕೊಲ್ಲಲೆ ಬೇಕಾಗುತ್ತದೆ.
ಎಲ್ಲ ತತ್ವಜ್ಞಾನಗಲೂ ಮನುಷ್ಯನನ್ನು ಅವನ ದುಃಖದಿಂದ ಅವನನ್ನು ಮುಕ್ತಗೊಳಿಸಲು ಉದ್ಯುಕ್ತವಾಗಿವೆ ಎಂಬುದನ್ನು ನಮ್ಮ ಆರ್ಷೇಯ ಪಥ್ಯಗಳು ಮಮತ್ತೆ ಹೇಳುತ್ತವೆ.ಆದರೆ ಇಷ್ಟು ಅತ್ಯಂತ ಮೂಲಭೂತವಾದ ,ಎಲ್ಲ ಮನುಷ್ಯರ ನಿರಂತರ ಅವಶ್ಯಕತೆಯಾದ ,ಈ ಉದ್ದೇಶವನ್ನು ಇಡೇರಿಸುವ ಉದ್ದೇಶವನ್ನೇ ಹೊಂದಿದ ಅದರ ಕ್ರಿಯಾಭಿವ್ಯಕ್ತಿಯಲ್ಲಿ ಮಾತ್ರ ಪ್ರತಿ ಕ್ಷನವೂ ಅನಂತ ತೊದಕುಗಳಿಂದ ಕೂಡಿದೆ ಇದೇಕೆ ಹೀಗೆ?ಎಂಬ ಬಗೆಗೂ ಮನುಷ್ಯ ತುಂಬಾ ತಲೆ ಕೆಡಿಸಿಕೊಂಡಿದ್ದಾನೆ.ಇಷ್ಟೇ ಏಕೆ ಈ ಪ್ರಶ್ನೆಯ ತೊಡಕು ಕೂಡ ತತ್ವಜ್ಞಾನದ ಮೂಲಪ್ರಶ್ನೆಯಲ್ಲಿಯೆ ಕೂದಿಹೊಗಿದೆ.
ಬಹಶಃ ಆಚಾರ್ಯ ಮಧ್ವರೋಬ್ಬರೇ ಈ ಪ್ರಶ್ನೆಗೆ ಒಂದು ಗಟ್ಟಿ ಮುಟ್ಟಾದ ಉತ್ತರವನ್ನು ಕೊಡಲು ಯತ್ನಿಸಿದ್ದಾರೆ ಎನಿಸುತ್ತದೆ.ಅವರು
ಹೇಳುವಂತೆ ಎಲ್ಲ ಜೀವಗಳೂ ಮೂಲದಲ್ಲೇ ಭಿನ್ನವಾಗಿವೆ..ಅಂದರೆ ಒಂದೇ ಬಗೆಯ ದುಖನಿವಾರಣಾ ಮಾರ್ಗದಲ್ಲಿ ಇಬ್ಬರು ನಡೆಯುತ್ತಿದ್ದರೂ ಅವರ ಆ ಒಟ್ಟು ಸಾಧನೆಯ ಸ್ವರೂಪ,ಅನುಭವ,ಎಲ್ಲವೂ ಭಿನ್ನವಾಗಿರುತ್ತವೆ.ದ್ವೈತ ,ಅದ್ವೈತ,ಶೈವಾದ್ವೈತ,
ಏನೆ ಇರಲಿ ಯಾವ ಮಾರ್ಗದಲ್ಲಿ ನಾನು ನಡೆದರೂ ಅಲ್ಲಿನ ನನ್ನ ಅನುಭವ ಮತ್ತು ಸೋಲು ,ಗೆಳುವುಗೆಲಲ ನನ್ನವು
ಮಾತ್ರ.
ಸಮಾನೋದ್ದೆಶಿತ ಕ್ರಿಯಾ ಸರಣಿಯನ್ನು ಮೊದಲು ಹುಡುಕಿಕೊಲ್ಲಲೆ ಬೇಕಾಗುತ್ತದೆ.
ಎಲ್ಲ ತತ್ವಜ್ಞಾನಗಲೂ ಮನುಷ್ಯನನ್ನು ಅವನ ದುಃಖದಿಂದ ಅವನನ್ನು ಮುಕ್ತಗೊಳಿಸಲು ಉದ್ಯುಕ್ತವಾಗಿವೆ ಎಂಬುದನ್ನು ನಮ್ಮ ಆರ್ಷೇಯ ಪಥ್ಯಗಳು ಮಮತ್ತೆ ಹೇಳುತ್ತವೆ.ಆದರೆ ಇಷ್ಟು ಅತ್ಯಂತ ಮೂಲಭೂತವಾದ ,ಎಲ್ಲ ಮನುಷ್ಯರ ನಿರಂತರ ಅವಶ್ಯಕತೆಯಾದ ,ಈ ಉದ್ದೇಶವನ್ನು ಇಡೇರಿಸುವ ಉದ್ದೇಶವನ್ನೇ ಹೊಂದಿದ ಅದರ ಕ್ರಿಯಾಭಿವ್ಯಕ್ತಿಯಲ್ಲಿ ಮಾತ್ರ ಪ್ರತಿ ಕ್ಷನವೂ ಅನಂತ ತೊದಕುಗಳಿಂದ ಕೂಡಿದೆ ಇದೇಕೆ ಹೀಗೆ?ಎಂಬ ಬಗೆಗೂ ಮನುಷ್ಯ ತುಂಬಾ ತಲೆ ಕೆಡಿಸಿಕೊಂಡಿದ್ದಾನೆ.ಇಷ್ಟೇ ಏಕೆ ಈ ಪ್ರಶ್ನೆಯ ತೊಡಕು ಕೂಡ ತತ್ವಜ್ಞಾನದ ಮೂಲಪ್ರಶ್ನೆಯಲ್ಲಿಯೆ ಕೂದಿಹೊಗಿದೆ.
ಬಹಶಃ ಆಚಾರ್ಯ ಮಧ್ವರೋಬ್ಬರೇ ಈ ಪ್ರಶ್ನೆಗೆ ಒಂದು ಗಟ್ಟಿ ಮುಟ್ಟಾದ ಉತ್ತರವನ್ನು ಕೊಡಲು ಯತ್ನಿಸಿದ್ದಾರೆ ಎನಿಸುತ್ತದೆ.ಅವರು
ಹೇಳುವಂತೆ ಎಲ್ಲ ಜೀವಗಳೂ ಮೂಲದಲ್ಲೇ ಭಿನ್ನವಾಗಿವೆ..ಅಂದರೆ ಒಂದೇ ಬಗೆಯ ದುಖನಿವಾರಣಾ ಮಾರ್ಗದಲ್ಲಿ ಇಬ್ಬರು ನಡೆಯುತ್ತಿದ್ದರೂ ಅವರ ಆ ಒಟ್ಟು ಸಾಧನೆಯ ಸ್ವರೂಪ,ಅನುಭವ,ಎಲ್ಲವೂ ಭಿನ್ನವಾಗಿರುತ್ತವೆ.ದ್ವೈತ ,ಅದ್ವೈತ,ಶೈವಾದ್ವೈತ,
ಏನೆ ಇರಲಿ ಯಾವ ಮಾರ್ಗದಲ್ಲಿ ನಾನು ನಡೆದರೂ ಅಲ್ಲಿನ ನನ್ನ ಅನುಭವ ಮತ್ತು ಸೋಲು ,ಗೆಳುವುಗೆಲಲ ನನ್ನವು
ಮಾತ್ರ.
No comments:
Post a Comment